ವಿನಯ್ ...
ಬರೆಯದೆ ಮೂಡಿದ ಕವಿತೆಯೊಂದು

ಮನದಲ್ಲಿ ಮನೆ ಮಾಡಿ ಕೂತಿದೆ....

ಭಾವನೆಗಳ ತಂತಿ ಮೇಟುತ

ಅಕ್ಷರವಾಗಿ ಹೊರ ಬರಲು ಕಾದಿದೆ....

ಸ್ಪೂರ್ತಿಯ ಸೆಲೆಯೊಂದು ಎದೆಯಾಳದಲ್ಲಿ ಮೊಳೆತು

ಕವನದ ಸಾಲಾಗಿ ಹುಟ್ಟಲು ಹೊರಟಿದೆ....

ನನಗೇನು ತಿಳಿಯದು ನನ ಗೆಳೆಯ.... ನಿನ್ನ ಮಧುರ ಹೊಗುಟ್ಟುವಿಕೆಗೆ ಈ ನನ್ನ ಹೃದಯ ಕಾದಿದೆ....
ವಿಭಾಗ: edit post
0 Responses

Post a Comment