ವಿನಯ್ ...
ದುಂಬಿಯ ತಳಮಳವು ಹೂವಿಗೇಕೆ ತಿಳಿಯದು,
ದುಂಬಿಯ ತಳಮಳವು ಹೂವಿಗೇಕೆ ತಿಳಿಯದು....?
ಹೂ ತಿಳಿಯದಿದ್ದರೆ ಏನಂತೆ, ಇದ್ದಾನಲ್ಲಾ ಋತುಗಳ ರಾಜ ವಸಂತ,
ನಾವ್ ಅವನಿಗೆ ಹೇಳಿ ಕಳಿಸೋಣ... ದುಂಬಿಯ ಮನದ ಆಸೆ,
-- ಹೇಳಲಿಕ್ಕೆ ಆ ಚಂದದ ಹೂವಿಗೆ....!

ಅರ್ಪಣೆಃ ನನ್ನ ಮಿತ್ರನಿಗೆ
ವಿಭಾಗ: edit post
0 Responses

Post a Comment